ಪ್ರಥಮ ಪಿ.ಯು.ಸಿ ಕನ್ನಡದ ಎಲ್ಲಾ ಪಾಠಗಳ ಪ್ರಶ್ನೋತ್ತರಗಳ ನೋಟ್ಸ್‌ PDF

‘ಥಮ ಪಿ.ಯು.ಸಿ ಕನ್ನಡದ ಎಲ್ಲಾ ಪಾಠಗಳ ಪ್ರಶ್ನೋತ್ತರಗಳ ನೋಟ್ಸ್‌’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘1st Puc Kannada All Chapter Notes Question Answer’ using the download button.

1st Puc Kannada All Chapter Notes Question Answer Book PDF Free Download

ಪ್ರಥಮ ಪಿ.ಯು.ಸಿ

ಕಾವ್ಯ – ಕವಿ ಪರಿಚಯ : ರನ್ನ ( ೯೪೯ )

‘ ರನ್ನ ‘ ರತ್ನತ್ರಯರಲ್ಲೊ ಬ್ಬನು . ರನ್ನನ ಜನ್ಮಸ ್ಥ ಳ ಬಾಗಲಕೋ ಟೆ ಜಿಲ್ಲೆಯ ಮುದುವೊಳಲು ( ಮುಧೋ ಳ ) , ತಂದೆ ಜಿನವಲ್ಲಭ , ತಾಯಿ ಅಬ್ಬ ಲಬ್ಬೆ . ಬಳೆಗಾರ ವೃತ್ತಿಯ ಮನೆತನದ ಇವನು ತೀ ವ್ರ ವಿದ್ಯಾ ಕಾಂಕ್ಷೆ ಯ ತುಡಿತದಿಂದ ಶ್ರವಣಬೆಳೊ ಳದಲ್ಲಿ ತಾತ್ಕಾ ಲಿಕವಾಗಿ ನೆಲೆ ನಿಲ್ಲುತ್ತಾನೆ .

“ದಾನವಚಿಂತಾಮಣಿ” ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾ ಹ ದೊ ರಕಿತು. ಅಜಿತಸೇ ನಾಚಾರ್ಯ ರಿಂದ ವಿದ್ಯೆ ಸಂಪಾದಿಸಿದನು . ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ .

ಗಂಗರ ಪತನಾನಂತರ ಚಾಲುಕ್ಯದೊ ರೆ ತೈ ಲಪ ಹಾಗೂ ಸತ್ಯಾ ಶ್ರಯ ಇವಬೆಡಂಗ ( ಬದ್ದೆಗನ ಆಸ್ಥಾನ
ಕವಿಯಾಗಿದ್ದನು .

ಅಜಿತ ತೀ ರ್ಥ ಂಕರ ಪುರಾಣ ‘ ಮತ್ತು ‘ ಸಾಹಸಭೀ ಮವಿಜಯಂ ‘ ಇವನ ಉಪಲಬ್ದಕಾವ್ಯಗಳು , ಚಂಪೂ ಶೈ ಲಿಯ ಕೃತಿಗಳಲ್ಲೊ ಂದಾದ ‘ ಸಾಹಸಭೀ ಮ ವಿಜಯಂ’ನಲ್ಲಿ ರನ್ನನು , ಪಂಪ ಕವಿಯು ಅರಿಕೇ ಸರಿಯನ್ನು ಸಮೀ ಕರಿಸಿ ಕಾವ್ಯ ರಚಿಸಿದಂತೆ , ‘ ಸಾಹಸಭೀ ಮ ‘ ಬಿರುದಾಂಕಿತ ಇವಬೆಡಂಗ ಸತ್ಯಾ ಶ್ರಯನನ್ನು ಭೀ ಮನೊ ಂದಿಗೆ ಸಮೀ ಕರಿಸಿದ್ದಾನೆ .

ಮಹಾಭಾರತದ ಕುರುಕ್ಷೇತ್ರ ಯುದ ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ , ಇಡೀ ಮಹಾಭಾರತವನ್ನು ಸಿಂಹಾವಲೋ ಕನ ಕ್ರಮದಲ್ಲಿ ನಿರೂಪಿಸಿದ್ದಾನೆ . ಇವನ ಇಡೀ ಕಾವ್ಯದಲ್ಲಿ ನಾಟಕೀ ಯ ಶೈ ಲಿಯನ್ನು ಕಾಣಬಹುದು .

ಮಹಾಭಾರತ ಯುದ ್ಧ ದಲ್ಲಿ ತನ್ನವರೆಲ್ಲರನ್ನೂ ಕಳೆದುಕೊ ಂಡ ದುರ್ಯೋ ಧನನು ಯುದ್ಧಭೂಮಿಯಲ್ಲಿ ಶರಶಯ್ಯೆ ಯಲ್ಲಿದ್ದತಾತ ಭೀ ಷ್ಮನನ್ನು ಭೇ ಟಿ ಮಾಡಲು ಸಂಜಯನೊ ಡನೆ ಬರುತ್ತಾನೆ .

ಸತ್ತು ಬಿದ್ದಿರುವ ವೈ ರಿಪಕ್ಷದ ವೀ ರ ಅಭಿಮನ್ಯು ವನ್ನು ಪ್ರಶಂಸಿಸುವ ಅವನ ಮನೋ ಧರ್ಮ ಮೆಚ ್ಚ ತಕ್ಕದ್ದಾಗಿದೆ .

ಗುರು ದ್ರ ೋಣ , ತಮ್ಮ ದುಶ್ಯಾ ಸನ , ಮಗ ಲಕ್ಷಣಕುಮಾರ ಮತ್ತು ಪ್ರಾಣ ಸ್ನೇಹಿತ ಕರ್ಣ ರ ಕಳೇ ಬರಗಳನ್ನು ಕಂಡು ದುರ್ಯೊ ಧನ ಪಡುವ ದುಃಖ ದುಮಾನ ಹಾಗೂ ಪ್ರಲಾಪಗಳು ಪ್ರಸ್ತುತ ಕಾವ್ಯ ಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿವೆ .

ಪದಕೋ ಶ :

೧. ಉಡಿದಿರ್ದ – ಮುರಿದ: ಕೈ ದು – ಆಯುದ: ತಳ – ಪಾದ: ಉರ್ಚು -ಚುಚ್ಚು: ದಡಿಗವೆಣ ( ದಡಿಗ +
ಪೆಣ ) – ಬಾರಿಹೆಣ .

೨. ಇಭಶೈ ಲ – ಆನೆಗಳ ಬೆಟ ್ಟ : ರುಧಿರ – ರಕ;್ತಸ್ರ ೋತ – ನದಿ: ಇಭದೋ – ಆನೆಗಳ ಸೊ ಂಡಿಲು:
ನೀ ಲಲತಾ – ಕಪ್ಪು ಬಳ್ಳಿ: ಪ್ರತಾನ – ಗುಂಪು: ವ್ರಾತ – ಸಮೂಹ: ಉಱದೆ – ಲೆಕ್ಕಿ ಸದೆ: ಸ್ಕಂದ –
ಹೆಗಲು : ಗಾತ್ರ – ದೇ ಹ : ತ್ರಾಣ -ರಕ್ಷಕ ( ಕವಚ ) .

ವ ॥ ನಿಸರ್ಗ ದುಷ್ಟ – ಸ್ವಭಾವತಃ ಕೆಟ್ಟವನಾದ; ಕಚ – ತಲೆಗೂದಲು ; ನಿಗ್ರಹ – ಶಿಕ್ಷೆ , ದಂಡನೆ :

ವಿಲುಳಿತ – ತಿರುಚಲ್ಪಟ್ಟು; ಮೌಳಿ – ತಲೆ : ಭಾರದ್ವಾಜ – ದ್ರ ೋಣ .

೩. ಬಿನ್ನಣ – ಚಾತುರ್ಯ , ನೈ ಪುಣ್ಯ , ಕೌಶಲ್ಯ ; ಪಿನಾಕಪಾಣಿ – ಶಿವ : ನೆಱಿಯನ್ ಅಸಮರ್ಥ :

ಕುಂಭಸಂಭವ – ದ್ರ ೋಣ .೪. ಕಣ್ಮಲರ್ ( ಕಣ್ + ಮಲರ್ ) -ಕಣ್ಣೆಂಬ ಹೂ : ಅಲರ್ದ – ಅರಳಿದ : ಆಸುರತರ – ಅತಿಭಯಂಕರ :

ಲೋ ಹಿತವಾರ್ದಿ – ರಕ್ತದ ಕಡಲು : ಅಱು – ಮುಳುಗಿ ; ಆಜಿ – ಯುದ ್ಧವ ॥ ಅಹಿಕೇ ತನ – ಸರ್ಪ ಧ್ವಜ , ದುರ್ಯೋ ಧನ .

೫. ಪಣ್ಣು ( ಕ್ರಿ ) -ರಚಿಸು ; ಪುಗಲ್ – ಪ್ರವೇ ಶಿಸಲು : ರಣಾಜಿರ – ಯುದ್ಧಭೂಮಿ ; ಅರಿ – ಶತ್ರು ; ನರ –ಅರ್ಜು ನ ; ಒರೆದೊ ರೆ – ಸರಿಸಮ .

೬. ಭವದ್ವಿ ಕ್ರಮ ( ಭವತ್ + ವಿಕ್ರಮ ) -ನಿನ್ನ ಶೌರ್ಯ : ನಿಜಸಾಹಸ – ನಿನ್ನ ಪರಾಕ್ರಮ : ಏಕದೇ ಶ –
ಒಂದು ಅ೦ಶ , ಹೋ ಲುವ ; ಅನುಮರಣ -ಅನುರೂಪವಾದ ( ಅನುಗುಣವಾದ ) ಮರಣ .

ವ || ಮನ್ಯೊ ದ್ಗತಕಂಠನಾಗಿ – ಶೋ ಕಬರಿತವಾದ ಧ್ವನಿಯುಳ್ಳವನಾಗಿ ; ತದಾಸನ್ನ ( ತತ್ + ಆಸನ್ನ )
-ಅದಕ್ಕೆ ಹತ್ತಿರದ : ಗಾಂಧಾರೀ ನಂದನ – ದುರ್ಯೋ ಧನ : ಭಾನುಮತಿನಂದನ – ಲಕ್ಷಣಕುಮಾರ .

೭. ಜಲಾಂಜಲಿ ( ಜಲ + ಅಂಜಲಿ ) – ತರ್ಪ ಣ : ಕ್ರಮವಿಪರ್ಯ ಯ – ಪದ ್ಧ ತಿ ತಪ್ಪುವುದು , ಕ್ರಮವ್ಯತ್ಯಾ ಸ .

ವ || ಪರಿಘ – ಆಯುದ : ಪ್ರಹರ – ಹೊ ಡೆತ .

೮. ಗಡಮೊಳನಿನ್ನು ಂ – ಇನ್ನೂ ಬದುಕಿದ್ದಾನಲ್ಲ: ಇಕ್ಕಿ – ಬಡಿದು , ಹೊ ಡೆದು : ಮಾಣ್ – ಬಿಡು ,
ಸುಮ್ಮನಿರುವುದು ; ಕೂರ್ಮೆ -ಪ್ರೀತಿ : ಸೌಧರ್ಮ – ಸಜ್ಜನಿಕೆ .

೯. ಸೋ ಮಾಮೃತ – ಸೋ ಮರಸ ; ಮೊನೆಯೊಳ್ – ಯುದ ್ಧ ದಲ್ಲಿ : ಸೂಟ್ – ಸರದಿ ; ಎಡೆ – ಸಮಯ :

ಉಲ್ಲಂಘನೆ – ತಪ್ಪುವುದು , ಮೀ ರುವುದು.

ವ || ಕಳೇ ಬರ – ಶವ ; ತಳರ್ದು – ಹೊ ರಟು ; ೧೦. ದಲ್ – ದಿಟ , ಅಲ್ಲವೇ ; ಕೞದ – ತೀ ರಿದ .

೧೧. ಕೆಳೆಯ – ಗೆಳೆಯ , ಸ್ನೇಹಿತ ; ಬೆಸನ್ – ಆಜ್ಞೆ : ಜೀ ಯ – ಯಜಮಾನ , ಒಡೆಯ .

II . ಎರಡು ಮೂರು ವಾಕ್ಯಗಳಲ್ಲಿಉತ್ತರಿಸಿ .

1.ದುಶ್ಯಾ ಸನನು ಅಣ್ಣನಿಗೆ ತೋ ರಿದ ವಿನಯ ಶೀ ಲತೆ ಯಾವುದು ?

Ans: ಚಿಕ್ಕಂದಿನಿಂದ ಸಯುವವರೆಗೂ ದುಶ್ಯಾ ಸನನು ಅಣ್ಣನಿಗೆ ಎಲ್ಲೆಲ್ಲಿಯೂ ವಿನಯವನ್ನು ತೋ ರಿದ್ದನು ತಾಯಿಯ ಎದೆ ಹಾಲು ಕುಡಿಯುವದರಲ್ಲಿ , ಸೋ ಮರಸವನ್ನು, ಉತ್ತಮವಾದ ಭೋ ಜನವನ್ನು ಸೇ ವಿಸುವುದರಲ್ಲಿ ಅಣ್ಣನ ಬಳಿಕವೇ ದುಶ್ಯಾ ಸನನು ಸೇ ವಿಸುತ್ತಿದ್ದನು .

ಹೀ ಗೆ ದುಶ್ಯಾ ಸನು , ಅಣ್ಣನಿಗೆ ಬಹಳ ವಿಧೇ ಯನಾಗಿ , ವಿನಯಶೀ ಲತೆಯನ್ನು ತೋ ರಿದನು .

2. ದುರ್ಯೋ ಧನನನು ತನ್ನ ಮಗನ ಶವವನ್ನು ಕಂಡು ಹೇ ಗೆ ವ್ಯಥೆ ಪಡುತ್ತಾನೆ ?

Ans: ದುರ್ಯೋ ಧನನು ತನ್ನ ಮಗನ ಶವವನ್ನು ಕಂಡಾಗ ಅವನ ಕೈ ಯಲ್ಲಿದ್ದಆಯುಧ ಬಿದ್ದು ಹೋ ಯಿತು . ಹೃದಯದಲ್ಲಿದ್ದಯುದ್ಯ ೋತ್ಸಾ ಹ ಜರನೆ ಇಳಿದು ಹೋ ಯಿತು. ಕಣ್ಣಿನಿಂದ ನೀ ರು ( ಕಣ್ಣೀರು ) ಸುರಿಯತೊ ಡಗಿತು .

ತಂದೆಗೆ ಎಳ್ಳು ನೀ ರು ತರ್ಪ ಣ ಬಿಡಬೇ ಕಾದುದು ರೂಡಿ , ಅದಕ್ಕೆ ವ್ಯತಿರಿಕ್ತವಾಗಿ ನಾನು ನಿನಗೆ ತರ್ಪ ಣ ಬಿಡುವಂತಾಯಿತೆ . ನೀ ನು ಹೀ ಗೆ ಕ್ರಮ ವ್ಯತ್ಯಾ ಸಗೊ ಳಿಸಬೇ ಕೆ ? ಎಂದು ದುರ್ಯೋ ಧನನು ಮಗನ ಶವವನ್ನು ಕಂಡು ಮರುಗಿದನು .

3.ದುರ್ಯೋ ಧನನು ಕರ್ಣ ನ ದಾನ ಗುಣವನ್ನು ಹೇ ಗೆ ಪ್ರಶಂಸಿಸಿದ್ದಾನೆ . ?

Ans: ಅಂಗರಾಜಾ , ಇಂದ್ರನು ಬಂದು ಬೇ ಡಿದಾಗ ನಿನ್ನ ಸ್ವಾ ಬಿಕವಾದ ತನ್ನ ಕವಚನ್ನು ಕೊ ಟ್ಟೆ ಕುಂತಿ
ಬಂದು ಬೇ ಡಿದಾಗ ಅನುಮಾನಕ್ಕೆ ಆಸ್ಪರದಕೊ ಡದೆ ಸ್ವಲ್ಪವೂ ಯೋ ಚಿಸದೆ ಮಂತ್ರಾಸ್ತ್ರಗಳನ್ನು ನೀ ಡಿದೆಎಂಬುದಾಗಿ ದುರ್ಯೋ ಧನನು ಕರ್ಣ ನ ದಾನ ಗುಣವನ್ನು ಹೊ ಗಳಿದ್ದಾನೆ .

4.ಕರ್ಣ ನ ಜನ್ಮ ರಹಸ್ಯವನ್ನು ಯಾರು ಯಾರು ಅರಿತಿದ್ದರು ?
Ans: ಕರ್ಣ ನ ಜನ್ಮರಹಸ್ಯವನ್ನು ಕುಂತಿ , ಕೃಷ್ಣ, ಸೂರ್ಯ ದೇ ವ ಹಾಗೂ ದಿವ್ಯಜ್ಞಾ ನಿಯಾದ ಸಹದೇ ವನುತಿಳಿದಿದ್ದನು .

5.ರಣರಂಗದಲ್ಲಿ ಬಿದ್ದಿದ್ದಅಭಿಮನ್ಯು ವಿನ ಕಳೇ ಬರ ಯಾವ ರೀ ತಿ ಕಾಣುತ್ತಿತ್ತು ?
Ans: ರಣರಂಗದಲ್ಲಿ ಬಿದ್ದಿದ್ದಅಭಿಮನ್ಯು ವಿನ ಕಳೇ ಬರವು “ ಅರ್ಧ ಮುಚ್ಚಿದ ಕಣ್ಣು , ಉತ್ಸಾ ಹದಿಂದ
ಅರಳಿದ ಮುಖ , ಕತ್ತರಿಸಿ ಹೋ ದ ಕೈ ಗಳು , ಬಭೀ ಕರವಾಗಿ ಕಚ್ಚಿದ ಅವುಡು ಸಹಿತವಾಗಿ ಶತ್ರು ಬಾಣ
ಪ್ರಹಾರದಿಂದ ಮೈ ಯೆಲ್ಲಕಡಲಲ್ಲಿ ಮುಳುಗಿ ಬಿದ್ದು ಬೀ ಭತ್ಯಕರವಾಗಿ ಕಾಣುತ್ತಿತ್ತು .

” ಜರ್ಜ ರಿತವಾಗಿ ಬಿಸಿರಕ್ತದ ಕಡಲಲ್ಲಿ ಮುಳುಗಿ ಬಿದ್ದು ಭೀ ಭತ್ಯಕರವಾಗಿ ಕಾಣುತ್ತಿತ್ತು.

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

ದ್ರ ೋಣನ ಕಳೆಬರವನ್ನು ಕಂಡು ದುರ್ಯೋ ಧನ ಹೇ ಗೆ ದು : ಖಿಸುತ್ತಾನೆ ?

Ans: ದ್ರ ೋಣನ ದೇ ಹವು ಬಾಣ ಸಮೂಹಗಳಿಂದ ನಜ್ಜು ಗುಜ್ಜಾಗಿತ್ತು ದ್ರ ೋಣಾಚಾರ್ಯ ನನ್ನು ಕಾಣುತ್ತಲೆ , – ಆಚಾರ್ಯ ನಿಮ್ಮ ಧರ್ನು ವಿದ್ಯಾ ಕೌಶಲ್ಯವನ್ನು ಎಲ್ಲರು ಬಲ್ಲರು , ಅರ್ಜು ನನ ಏನು , ಸ್ವತ : ಪಿನಾಕ ಎಂಬ ಧನಸ್ಸನ್ನು ಹಿಡಿದು ಬಂದ ಶಿವನು ಕೂಡ ನಿಮ್ಮೊ ಡನೆ ಯುದ ್ಧ ಮಾಡಿ ಗೆಲ್ಲಲಾರನು ಅಂಥಹುದರಲ್ಲಿ ನಿಮಗೆ ಇಂತಹ ಮರಣ ವೇ ? ಇದಕ್ಕೆ ತಮ್ಮ ಉದಾಸೀ ನತೆ ಕಾರಣವೋ ಅಥವಾ ಆ ತನ್ನ ಕರ್ಮ ವೋ ಅದಕ್ಕೆ ನಿಮಗೆ ನಿಷ್ಕಾ ರಣಾವಾಗಿ ಸಾವು ಒದಗಿಬಂತೋ ಎಂಬುದಾಗಿ ದುಃಖಿಸುತ್ತಾನೆ .

ದುರ್ಯೋ ಧನನು ದುಶ್ಯಾ ಸನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳು ಯಾವುವು ?

Ans: ದುರ್ಯೋ ಧನನು ದುರ್ಯೋ ಧನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳೆಂದರೆ “ ನಿನ್ನನ್ನು
ಕೊ ಂದವನು ಇನ್ನೂ ಬದುಕಿದ್ದಾನೆ , ಕೊ ಂದವನನ್ನೇ ಹೊ ಡೆದು ಕೊ ಲ್ಲದೆ ಬಿಟ್ಟ ನಾನು ಕೂಡ ಇನ್ನೂ ಜೀ ವಂತವಾಗಿ ಉಳಿದಿದ್ದೆನೆ , ನಿನ್ನ ಪ್ರೀತಿಗೂ , ನನ್ನ ಕುಟುಂಬ ವಾತ್ಸಲ್ಯಕ್ಕೂ ಇದು ಯೋ ಗ್ಯವೇ ? ”ತಾಯಿ ಎದೆ ಹಾಲನ್ನು ನಾನು ಮೊದಲುಂಡ ಬಳಿಕ , ನೀ ನು ಉಂಡೆ , ಸೋ ಮರಸವನ್ನು ಉತ್ತಮವಾದಬೋ ಜನವನ್ನು ನಾನು ಸೇ ವಿಸಿದ ಬಳಿಕವೇ ನೀ ನು ಸವಿದೆ . ಬಾಲ್ಯದಿಂದ ಇಂದಿನವರೆವಿಗೆ ಎಲ್ಲೆಲ್ಲಿಯೂನೀ ನು ವಿನಯವನ್ನು ಮೀ ರಿ ನಡೆದವನಲ್ಲ.

ದುಶ್ಯಾ ಸನಾ , ಮರಣದ ವಿಷಯದಲ್ಲಿ ಮಾತ್ರ ನನಗಿಂತಮುಂದೆ ನೀ ನೆ ಹೋ ದೆಯಲ್ಲ. ಇದೊ ಂದರಲ್ಲಿ ಕ್ರಮ ತಪ್ಪಿತು , ಎಂಬುದಾಗಿ ತನ್ನ ಭಾಗವನೆಗಳನ್ನುವ್ಯಕ್ತಪಡಿಸಿದನು .

3.ದುರ್ಯೋ ಧನನು ರಣರಂಗದಲ್ಲಿ ನಡೆದುಬಂದ ಬಗೆಯನ್ನು ಕವಿ ಹೇ ಗೆ ವರ್ಣಿ ಸಿದ್ದಾರೆ ?

Ans: ದುರ್ಯೋ ದನನು ರಣರಂಗದಲ್ಲಿ ನಡೆದು ಬರುತ್ತಿರಲು , ಕಾಲಿಡಲು ಕೂಡ ಆತನಿಗೆ ಸ್ಥ ಳವಿರಲಿಲ್ಲ.

ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳಿಗೆ ಚುಚ್ಚುತ್ತಿದ್ದವು ,
ಕಾಲಿಡುವುದನ್ನು ನೆಲಕಾಣದ ಬಾರಿಹೆಣಗಳ ರಾಶಿಯ ಮೇ ಲೆಯೇ ಕಾಲಿಟ್ಟು ನಡೆಯುತ್ತಿದ್ದನು .

ಆನೆಹೆಣಗಳ ಬೆಟ ್ಟವನ್ನೇರಿ , ರಕ್ತದನದಿಗಳನ್ನು ದಾಟಿ , ಆನೆ ಸೊ ಂಡಿಲೆಂಬ ಕರಿ ಬಳ್ಳಿಗಳ ಕಾಡಿನಲ್ಲಿ ಸಿಲುಕಿ , ಸಂಜಯನ ಹೆಗಲನ್ನು ಆದರಿಸಿಕೊ ಂಡು ರಣರಂಗದಲ್ಲಿ ನಡೆಯುತ್ತಿದ್ದನು ಎಂಬುದಾಗಿ ಕವಿ ರಣರಂಗದಬೀ ಭತ್ಯಕರ ದೃಶ್ಯವನ್ನು ವರ್ಣಿ ಸಿದ್ದಾನೆ

Author
Language Kannada
No. of Pages272
PDF Size10 MB
CategoryEducation
Source/Creditsdrive.google.com

ಪ್ರಥಮ ಪಿ.ಯು.ಸಿ ಕನ್ನಡದ ಎಲ್ಲಾ ಪಾಠಗಳ ಪ್ರಶ್ನೋತ್ತರಗಳ ನೋಟ್ಸ್‌ – 1st Puc Kannada All Chapter Notes Question Answer Book PDF Free Download

Leave a Comment

Your email address will not be published. Required fields are marked *

error: Content is protected !!